ಜಮೀನಿನಲ್ಲಿ ಕೆಲಸ ಮಾಡುವಾಗ ಹೆಜ್ಜೇನು ದಾಳಿ ಸ್ಥಳದಲ್ಲೇ ರೈತ ಸಾವು

ಅರಕಲಗೂಡು : ತಾಲೂಕಿನ ಕೊಣನೂರು ಹೋಬಳಿ ಕಂಟೇನಹಳ್ಳಿ ಗ್ರಾಮದ ರೈತ ನಂಜುಂಡ (50) ಎಂಬ ಹೆಜ್ಜೇನು ದಾಳಿಗೆ ಮೃತ ಪಟ್ಟಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಜೇನು ದಾಳಿ ಮಾಡಿದ್ದು ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ .

ಈ ಪ್ರಕರಣ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

                       NEWS5KANNADA
                             Ravi Dummi 

Post a Comment

Previous Post Next Post